ಅಜ್ಜಿ ಹೇಳಿದ ಕತೆಯಲ್ಲಿ ಇದ್ದ ಏಳೂಕೋಟೆಯ ರಾಜಾ ಇವನು, ಸಪ್ತ ಸಾಗರ ದಾಟಿ ಬಂದ ಕಿನ್ನರ ಕಿಂಪುರುಷನು ಹಾಡು ಶುರುವಾಗೋದು ಹೀಗೆ. ಇದು ಭರ್ಜರಿ ಚಿತ್ರದ ಹಾಡು. ಹಾಡಿಗೆ ಹೆಜ್ಜೆ ಹಾಕಿರುವುದು ನಟ ಧೃವ ಸರ್ಜಾ ಮತ್ತು ಹರಿಪ್ರಿಯ. ಸ್ಲೊವೇನಿಯಾದ ಸುಂದಾರತಿಸುಂದರ ಜಾಗಗಳಲ್ಲಿ ಹಾಡಿನ ಶೂಟಿಂಗ್ ಆಗಿದೆ.
ದೃವ ಸರ್ಜಾ ಫ್ರೆಂಚ್ ಹೀರೋನಂತೆ ಕಂಡರೆ, ಹರಿಪ್ರಿಯ ಫ್ರೆಂಚ್ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ.
ಸ್ವಾರ್ಥವೇ ತಿಳಿಯದ ಮಗು ಇವನು, ಪ್ರತಿ ತಾಯಿ ಬಯಸುವ ಮನೆ ಮಗನು ಎನ್ನುವ ಸಾಲುಗಳಲ್ಲಿ ನಾಯಕನ ವ್ಯಕ್ತಿತ್ವವನ್ನು ಬಣ್ಣಿಸುವ ಪ್ರಯತ್ನವಿದೆ. ನೃತ್ಯ ನಿರ್ದೇಶಕ ಹರ್ಷ ಇಬ್ಬರಿಗೂ ಹೆಜ್ಜೆ ಹಾಕಿಸಿದ್ದಾರೆ.
Related Articles :-
Bharjari Team Shooting Songs In Slovenia
Bharjari Trailer Released On Dhruva Sarja's Birthday
Bharjari Music Starts From May 10